ಮೇಘ ರಾಮದಾಸ್ ಜಿ ಅವರ ಲೇಖನ- “ಬಂಧುತ್ವದ ದೇಶ ಬರಡಾಗದಿರಲಿ”

ಪ್ರಜಾತಂತ್ರ, ಗಣರಾಜ್ಯವಾದ ಭಾರತವೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ಎಂಬ ಆದರ್ಶಗಳನ್ನು ಕಳೆದುಕೊಳ್ಳದೆ, ದೇಶದ ಕಟ್ಟ ಕಡೆಯ ವ್ಯಕ್ತಿಯೂ ಸಹಾ ಧೈರ್ಯವಾಗಿ ನೆಮ್ಮದಿಯಿಂದ ಬದುಕಬೇಕಾದರೆ, ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಹೂವಿನ ನಡಿಗೆಯಾಗಬೇಕಾದರೆ ಸಂವಿಧಾನವನ್ನು ಅರ್ಥೈಸಿಕೊಂಡು, ಬಳಸಿ, ಉಳಿಸಿಕೊಳ್ಳುವ ಅಗತ್ಯ ನಮ್ಮೆಲ್ಲರ ಮೇಲಿದೆ, ಅಲ್ಲವೇ…?

ಮೇಘ ರಾಮದಾಸ್ ಜಿ